ಇರೋ ಇಷ್ಟಗಲದ ಬಿ ಜೆ ಪಿ ಬಾವುಟವನ್ನು ಹರಿದು,ಮಾನ ಕಳಕೊಂಡಿರೋವ್ರಿಗೆ ಕೌಪೀನ ಮಾಡ್ಕೊಳಕ್ಕೆ ಕೊಡಬೇಕು.
ಹೌದೂ...ಈ ಪ್ರತಿಭಟನೆ ಮಾಡಕ್ಕೆ ಅವರರವರಿಗೆ ಅನುಕೂಲ ಆಗೋ ವಿಷ್ಯಕ್ಕೆ ಮಾತ್ರಕಾಯ್ತಾರೋ ಹೇಗೆ ನಮ್ಮ ಜನ? ಮಡೆಸ್ನಾನ ಅನ್ಯಾಯ ಅನ್ನಿಸಿದ ನಮ್ಮ ಮಾವಿನ ಮಿಡಿ ಸ್ವಾಮಿಜಿಗೆ ಈ ವಿಷ್ಯ ಕಿವಿಗೆ ಬಿದ್ದೇ ಇಲ್ಲವೇನೋ..ಅಥವ ಅವರ ಫೋನ್ ಬ್ಯುಸಿ ಇರಬೇಕು.
"ರೇವು ಪಾರ್ಟಿಯ ಮಾಡಲು ಬಿಟ್ಟು
ಕಾವು ಪಾರ್ಟಿ ಅನ್ನಿಸಿಕೊಂಡು
ಕಾಮ ಕದನವ..ಸದನದಲ್ಲಿ ಕಂಡವರ ಕಂಡು
ಕೆಂಡ ಮಂಡಲವಾದ ಕೂಡಲ ಸಂಗಮ ದೇವ[ತೆ]"
ಏನೋ ಹಾಳ್ ಬಿದ್ ಹೋಗಲಿ...ಇವರಗಳ ಮನೆ ಮುಂದು ಪ್ರತಿಭಟನೆ ಮಾಡಬೇಕು...ಯಾರ ಯಾರ ಮೊಬೈಲ್ ನಲ್ಲಿ ಇಂಥಹ ಚಿತ್ತಾಕರ್ಷಕ ಚಿತ್ರಗಳಿಲ್ಲವೋ ಅಂತಹ ಸದ್ಗುಣ ಸಂಪನ್ನರು "ಕೈ" ಎತ್ತಿ ಅಂದರೆ...
ಎಣಿಸಕ್ಕೂ ಒಂದು ಕೈ ಇಲ್ಲವಂತೆ....ಇದು ಸುದ್ದಿ..
ಹೌದೂ...ಈ ಪ್ರತಿಭಟನೆ ಮಾಡಕ್ಕೆ ಅವರರವರಿಗೆ ಅನುಕೂಲ ಆಗೋ ವಿಷ್ಯಕ್ಕೆ ಮಾತ್ರಕಾಯ್ತಾರೋ ಹೇಗೆ ನಮ್ಮ ಜನ? ಮಡೆಸ್ನಾನ ಅನ್ಯಾಯ ಅನ್ನಿಸಿದ ನಮ್ಮ ಮಾವಿನ ಮಿಡಿ ಸ್ವಾಮಿಜಿಗೆ ಈ ವಿಷ್ಯ ಕಿವಿಗೆ ಬಿದ್ದೇ ಇಲ್ಲವೇನೋ..ಅಥವ ಅವರ ಫೋನ್ ಬ್ಯುಸಿ ಇರಬೇಕು.
"ರೇವು ಪಾರ್ಟಿಯ ಮಾಡಲು ಬಿಟ್ಟು
ಕಾವು ಪಾರ್ಟಿ ಅನ್ನಿಸಿಕೊಂಡು
ಕಾಮ ಕದನವ..ಸದನದಲ್ಲಿ ಕಂಡವರ ಕಂಡು
ಕೆಂಡ ಮಂಡಲವಾದ ಕೂಡಲ ಸಂಗಮ ದೇವ[ತೆ]"
ಏನೋ ಹಾಳ್ ಬಿದ್ ಹೋಗಲಿ...ಇವರಗಳ ಮನೆ ಮುಂದು ಪ್ರತಿಭಟನೆ ಮಾಡಬೇಕು...ಯಾರ ಯಾರ ಮೊಬೈಲ್ ನಲ್ಲಿ ಇಂಥಹ ಚಿತ್ತಾಕರ್ಷಕ ಚಿತ್ರಗಳಿಲ್ಲವೋ ಅಂತಹ ಸದ್ಗುಣ ಸಂಪನ್ನರು "ಕೈ" ಎತ್ತಿ ಅಂದರೆ...
ಎಣಿಸಕ್ಕೂ ಒಂದು ಕೈ ಇಲ್ಲವಂತೆ....ಇದು ಸುದ್ದಿ..
ಹಾಂ! ಹೇಳೋದ್ ಮರೆತೆ, ಕನ್ನಡದ ಚಿತ್ರರಂಗದ ಬಗ್ಗೆ ಸದಾ ಚಿಂತಿಸಿವ ಹಳೆಯ ತಲೆಯೊಬ್ಬರಿಗೆ ಈ ಪ್ರಕರಣದ ಬಗ್ಗೆ ಅಭಿಪ್ರಾಯ ಕೇಳಿದಾಗ, ಅವರು ಹೇಳಿದ್ದು ಮಜವಾಗಿದೆ. "ಹೀಗೆ ಎಲ್ಲರೂ, ಎಲ್ಲೆಲ್ಲಿಯೂ ನೋಡುವ ಚಿತ್ರಗಳನ್ನು ನಾವು ತೆಗೆಯಬೇಕು. ಆಗ ಮಾತ್ರ ಚಿತ್ರರಂಗ ಉದ್ಧಾರ" ಅಂದಿದ್ದಾರೆ...ಅವರು ನ್ಯುಸ್ ನೋಡೇ ಇಲ್ಲ ಅಂತ ಅಮೇಲೆ ತಿಳಿದು ಬಂದಿದೆ.
No comments:
Post a Comment